   ಮೂಲದೊಡನೆ ಪರಿಶೀಲಿಸಿ

ಕರ್ಣಾಟಕ ಯುದ್ಧಗಳು  ̈sÁರತದ   ಕೋರಮಂಡಲ   ತೀರಪ್ರದೇಶ   ಮತ್ತು   ಅದರ   ಹಿನ್ನಾಡಿನಲ್ಲಿ ಇಂಗ್ಲಿಷರಿಗೂ      ಫ್ರೆಂಚರಿಗೂ      ನಡುವೆ      18ನೆಯ      ಶತಮಾನದಲ್ಲಿ      ನಡೆದ ಯುದ್ಧಗಳು.        ಇವು        ನಡೆದ        ಪ್ರದೇಶವನ್ನು        ಐರೋಪ್ಯಯರು ಕರ್ಣಾಟಕವೆಂದು      (ಕರ್ಣಾಟಿಕ್)      ಕರೆಯುತ್ತಿದ್ದುದರಿಂದ      ಈ      ಯುದ್ಧಗಳಿಗೆ ಕರ್ಣಾಟಕ  ಯುದ್ಧಗಳೆಂದು  ಹೆ ̧Àರು  ಬಂದಿದೆ.  ಯೂರೋಪಿನಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ   ನಡುವೆ   ಯುದ್ಧ    ̧Àಂ ̈sÀವಿಸಿದಾಗ    ̈sÁರತದಲ್ಲೂ   ಆರಂ ̈sÀವಾದ   ಈ ಯುದ್ಧಗಳ  ತತ್‍ಕ್ಷಣದ  ಕಾರಣಗಳೂ  ಫಲಗಳೂ  ಅತಿ  ಕ್ಷುಲ್ಲಕವೆನಿಸಿದರೂ, ಇವುಗಳಿಂದ  ಅಂತಿಮವಾಗಿ   ̈sÁರತದಲ್ಲಿ  ಇಂಗ್ಲಿಷರ   ̧Á್ಥನ   ̈sÀದ್ರವಾಗಿ  ಫ್ರೆಂಚರ ಬಲ    ಕುಂದಿದ್ದರಿಂದ    ಈ    ದೇಶದ    ಚರಿತ್ರೆಯಲ್ಲಿ    ಕರ್ಣಾಟಕ    ಯುದ್ಧಗಳನ್ನು ಅತ್ಯಂತ ಪ್ರಮುಖ ಘಟನೆಗಳೆಂದು ಪರಿಗಣಿ ̧À ̄Áಗಿದೆ.  (ಪಿ.ಎಂ.ಯು.ಎನ್.)  ̧Àುಮಾರು 1740ರ ವೇಳೆಗೆ ಕೋರಮಂಡಲ ತೀರದಲ್ಲಿ ಮದ್ರಾ ̧ï ಮತ್ತು ಪುದುಚೇರಿಗಳು      ಇಂಗ್ಲಿμï      ಮತ್ತು      ಫ್ರೆಂಚ್      ಜನರ      ಮುಖ್ಯ      ವ್ಯಾಪಾರ ಕೇಂದ್ರಗಳಾಗಿದ್ದುವು.       ಇವರು       ಅಲ್ಲಿ        ̈sÀದ್ರವಾದ       ಕೋಟೆಗಳನ್ನು ಕಟ್ಟಿಕೊಂಡಿದ್ದರು.    ಜೊತೆಗೆ    ಪುದುಚೇರಿಗೆ     ̧À್ವಲ್ಪ    ದಕ್ಷಿಣದಲ್ಲಿ    ಇಂಗ್ಲಿಷರಿಗೆ ಫೋರ್ಟ್     ̧Éೀಂಟ್    ಡೇವಿಡ್    ಎಂಬ    ಕೋಟೆಯೊಂದಿತ್ತು.    ಇವರು    ಈ    ಮೂರು  ̧À್ಥಳಗಳಲ್ಲೂ     ̧Àಮುದ್ರದ    ಮೇ ̄É    ಹತೋಟಿ    ಹೊಂದಿದ್ದುದರಿಂದ    ತಮ್ಮ ದೇಶಗಳಿಂದ   ̧Àರಕುಗಳನ್ನೂ  ಅಗತ್ಯವಾದ  ನೆರವನ್ನೂ  ಪಡೆಯುವುದು  ̧Àುಲ ̈sÀವಾಗಿತ್ತು.       ̧À್ಥಳೀಯ      ಅಧಿಕಾರಿಗಳ       ̧Àಂಬಂಧವಾಗಿಯೂ      ಇವರದೇ ಮೇಲುಗೈಯಾಗಿತ್ತು.     ಏಕೆಂದರೆ      ̧À್ಥಳೀಯರಿಗೆ     ನೌಕಾಬಲವಾಗಲಿ     ಹೊರಗಿನ ನೆರವಾಗಲಿ    ದೊರಕುವಂತಿರಲಿಲ್ಲ.     ̈sÀೂ ̧Éೈನ್ಯದ    ವಿಚಾರದಲ್ಲಿ    ಕೂಡ ಅವರು ದುರ್ಬಲರಾಗಿದ್ದರು.   ಇಡೀ   ಕರ್ಣಾಟಕ   ನೆಲದ   ರಾಜಕೀಯವೇ   ಆಗ ಅನಿಶ್ಚಿತವಾಗಿತ್ತು. ಇದು  ಆಗ  ದಖನಿನ   ̧Àು ̈sÁದಾರನ  ಆಶ್ರಯದಲ್ಲಿದ್ದ  ಒಮದು  ಪ್ರಾಂತ್ಯ.  ಇದರ ಅಧಿಪತಿಗೆ   ನವಾಬನೆಂಬ   ಹೆ ̧Àರಿತ್ತು.   ಆರ್ಕಾಟ್   ಅವನ   ಆಡಳಿತ   ಕೇಂದ್ರ.   ದಖನಿನ  ̧Àು ̈sÁದಾರನಾಗಿದ್ದ            ನಿಜಾಂ            ಉ ̄ïಮು ̄ï್ಕ            ತಾನು             ̧À್ವತಂತ್ರನೆಂದೇ ವರ್ತಿ ̧Àುತ್ತಿದ್ದದರಿಂದ  ಅವನ  ಆಶ್ರಿತನಾಗಿದ್ದ  ಆರ್ಕಾಟ್  ನವಾಬ  ಕೂಡ  ತಾನು  ಯಾರ ಅಧೀನನೂ         ಅಲ್ಲವೆಂಬಂತೆಯೇ         ನಡೆದುಕೊಳ್ಳುತ್ತಿದ್ದ.         ನಿಜಾಂ         ಆಗ ಮರಾಠರನ್ನು    ಎದುರಿ ̧À ̈Éೀಕಾಗಿದ್ದುದರಿಂದ    ಆರ್ಕಾಟಿನ    ನವಾಬನ ಮೇ ̄É    ತನ್ನ ಅಧಿಕಾರ ಚ ̄Áಯಿ ̧Àಲು ಅವಧಾನವೇ ಇರಲಿಲ್ಲ. 1740ರಲ್ಲಿ    ಮರಾಠರು    ಕರ್ಣಾಟಕದ    ಮೇ ̄É    ಆಕ್ರಮಣ    ನಡೆಸಿ,    ಕೊಳ್ಳೆ ಹೊಡೆದು,  ಮಂಡ ̄Áಧಿಪತಿಯಾಗಿದ  ನವಾ ̈ï  ದೋ ̧ï್ತ  ಆಲಿಯನ್ನು   ̧Àಂಹರಿಸಿ,  ಅವನ ಅಳಿಯನಾದ   ಚಂದಾ    ̧Áಹೇಬನನ್ನು    ̧Éರೆ   ಹಿಡಿದಿದ್ದರು.   ದೋ ̧ï್ತ   ಆಲಿಯ   ಮಗ  ̧Àಫ್ದರ್   ಆಲಿ   ಮರಾಠಿಗೆ   ಒಂದು   ಕೋಟಿ   ರೂಪಾಯಿ   ಕೊಡುವುದಾಗಿ   ಹೇಳಿ   ಜೀವ ಉಳಿಸಿಕೊಂಡಿದ್ದ.    ಆದರೆ    ಅವನ    ದಾಯಾದಿಯೊಬ್ಬ    ಅವನನ್ನು    ಕೊಂದು ಅವನ ವಯಸ್ಸಿನ       ಮಗನನ್ನು       ನವಾಬನೆಂದು       ಘೋಷಿಸಿದ.       ಎ ̄É್ಲಲ್ಲೂ       ಅಶಾಂತಿ ಅತೃಪ್ತಿಗಳು    ̈Éಳೆದುವು.   ಆದ್ದರಿಂದ   1743ರಲ್ಲಿ   ನಿಜಾಂ-ಉ ̄ï-ಮು ̄ï್ಕ   ಕರ್ಣಾಟಕಕ್ಕೆ ಬಂದು  ಪರಿಸ್ಥಿತಿಯನ್ನು   ̧Àರಿಪಡಿ ̧Àಲು  ಯತ್ನಿಸಿದ.  ತನ್ನ  ನೆಚ್ಚಿನ  ಅನುಚರನಾಗಿದ್ದ ಅನ್ವರುದ್ದೀನ್    ಖಾನನನ್ನು    ನವಾಬನನ್ನಾಗಿ    ನೇಮಿಸಿದ.    ಆದರೆ    ನವಾ ̈ï    ದೋ ̧ï್ತ 
ಆಲಿಯ  ಬಂಧು  ವರ್ಗಕ್ಕೆ  ಇದು  ಹಿಡಿ ̧Àಲಿಲ್ಲ.  ಅನೇಕ  ಕೋಟೆಗಳು  ಇನ್ನೂ  ಅವರ ವಶದ ̄É್ಲೀ      ಇದ್ದುವು.      ಅನ್ವರುದ್ದೀನ್      ಖಾನ್      ಅವರ      ದೃಷ್ಟಿಯಲ್ಲಿ      ಒಬ್ಬ ಪ್ರತಿ ̧À್ಪರ್ಧಿಯಾಗಿದ್ದ. ಇಂಥ  ಪರಿಸ್ಥಿತಿಯಲ್ಲಿ  ಇಂಗ್ಲಿಷರೂ  ಫ್ರೆಂಚರೂ  ಇಲ್ಲಿ  ತಮ್ಮ  ನೆ ̄Éಗಳನ್ನು  ̧Á್ಥಪಿಸಿಕೊಂಡಿದ್ದರು.   ವ್ಯಾಪಾರವμÉ್ಟೀ   ಅವರ   ಆಗಿನ   ಉದ್ದೇಶ.   ತಮ್ಮ   ಹಿತಗಳಿಗೆ ಧಕ್ಕೆ       ಒದಗಿದಾಗಲಲ್ಲದೆ        ̈Éೀರೆ        ̧Àಂದ ̈sರ್Àಗಳಲ್ಲಿ       ಅವರು        ̧À್ಥಳೀಯ ರಾಜಕಾರಣದಲ್ಲಿ  ಕೈ  ಹಾಕುತ್ತಿರಲಿಲ್ಲ.   ̧À್ಥಳೀಯ  ಅಧಿಕಾರಿಗಳೂ ಅವರ  ಇರವನ್ನು ಅμÁ್ಟಗಿ ಗಮನಿ ̧Àುತ್ತಿರಲಿಲ್ಲ. ಒಂದನೆಯ ಕರ್ಣಾಟಕ ಯುದ್ಧ : 1740ರಲ್ಲಿ ಯೂರೋಪಿನಲ್ಲಿ ಆಸ್ಟ್ರಿಯನ್ ಸಿಂಹಾ ̧Àನದ  ಉತ್ತರಾಧಿಕಾರದ  ವಿಚಾರವಾಗಿ  ಏರ್ಪಟ್ಟ  ವಿವಾದವೊಂದರಲ್ಲಿ  ಫ್ರೆಂಚರಿಗೂ ಇಂಗ್ಲಿಷರಿಗೂ  ನಡುವೆ  ಯುದ್ಧ   ̧Àಂ ̈sÀವಿಸಿತು.  ತತ್ಫಲವಾಗಿ   ̈sÁರತದಲ್ಲೂ  ಇಂಗ್ಲಿμï ಮತ್ತು  ಫ್ರೆಂಚ್  ಕಂಪನಿಗಳು  ಪರ ̧À್ಪರ  ಶತ್ರುಗಳಾದ  ಹಾಗಾಯಿತು.  ಆದರೆ ಯೂರೋಪಿನಲ್ಲೂ    ̈sÁರತದಲ್ಲೂ   ಇದ್ದ   ಫ್ರೆಂಚ್   ಅಧಿಕಾರಿಗಳು    ̈sÁರತದಲ್ಲಿ ತಟ ̧À್ಥ      ನೀತಿ      ಅನು ̧Àರಿ ̧À ̈Éೀಕೆಂದೇ      ಇಚ್ಛಿಸಿದರು.      ಪುದುಚೇರಿಯ      ರಾಜ್ಯಪಾಲ ಡ್ಯುಪ್ಲೆಕ್ಸ್  (ವೆ ̈ï ̧À್ಟರ್  ನಿಘಂಟಿನ  ಪರಕಾರ   ̧Àರಿಯಾದ  ಉಚ್ಚಾರಣೆ-ಈ  ಉದ್ದೇಶದಿಂದ ಇಂಗ್ಲಿಷರೊಂದಿಗೆ     ನೇರ      ̧Àಂಧಾನವನ್ನಾರಂಭಿಸಿದ.     ಆದರೆ     ಇಂಗ್ಲೆಂಡಿನಲ್ಲಿದ್ದ ಅಧಿಕಾರಿಗಳು ಇದಕ್ಕೆ  ಒಡಂಬಡಲಿಲ್ಲ. ಆದ್ದರಿಂದ  ̈sÁರತದಲ್ಲಿದ್ದ ಇಂಗ್ಲಿಷರು ತಟ ̧À್ಥ ನೀತಿಗೆ       ಬದ್ಧರಾಗಿರುವುದು        ̧Áಧ್ಯವಾಗಲಿಲ್ಲ.       ತಮ್ಮ       ಹತೋಟಿಯಲ್ಲಿದ್ದ  ̧Àಮುದ್ರದ   ಮೇ ̄É   ಫ್ರೆಂಚರ   ಹಡಗುಗಳ    ̧Àುರಕ್ಷತೆಯ    ̈sÀರವ ̧É ಕೊಡುವುದಾಗಲಿಲ್ಲ.              ಇಂಗ್ಲಿಷರು      ̈Áರ್ನೆಟನ     ನೇತೃತ್ವದಲ್ಲಿ     ಫ್ರೆಂಚರ     ಹಡಗುಗಳನ್ನು ಹಿಡಿದುಕೊಂಡರು.    ಆಗ    ಫ್ರೆಂಚರಿಗೆ     ̈sÁರತದ     ̧Àಮುದ್ರ    ಪ್ರದೇಶದಲ್ಲಿ ಯುದ್ಧ     ನೌಕೆಗಳಿರಲಿಲ್ಲ.     ಮಾರಿಷಸಿನ     ಫ್ರೆಂಚರಿಗೆ      ̈sÁರತದ      ̧Àಮುದ್ರ ಪ್ರದೇಶದಲ್ಲಿ    ಯುದ್ಧ    ನೌಕೆಗಳಿರಲಿಲ್ಲ.    ಮಾರಿಷಸಿನ    ಫ್ರೆಂಚ್    ರಾಜ್ಯಪಾಲ     ̄Á ಬೂರ್ದಾನೆಗೆ   ನೆರವಿಗಾಗಿ   ಡ್ಯುಪ್ಲೆಕ್ಸನಿಂದ   ಪ್ರಾರ್ಥನೆ   ಹೋಯಿತು. ಆತ   ಹಾಗೂ ಹೀಗೂ    ಒಂದು    ನೌಕಾ    ಪಡೆಯನ್ನು     ̧Àಜ್ಜುಗೊಳಿಸಿಕೊಂಡು    ಡ್ಯುಪ್ಲೆಕ್ಸನ ನೆರವಿಗೆ     ಬಂದ.     ಆದರ     ಆತ     ಆಗಮಿಸಿದಾಗ     ಇಂಗ್ಲಿμï     ನೌಕೆಗಳು     ಮದ್ರಾ ̧ï ತೀರಪ್ರದೇಶವನ್ನು       ಬಿಟ್ಟು       ಹೂಗ್ಲಿಗೆ       ಹೊರಟು       ಹೋದುವು       ಇದರಿಂದ ಪರಿಸ್ಥಿತಿಯೇ          ಬದ ̄Áವಣೆಯಾಯಿತು.          ಫ್ರೆಂಚರು          ನೆಲಜಲಗಳೆರಡರ ಮೂಲಕವೂ     ಮದ್ರಾ ̧Àನ್ನು     ಮುತ್ತಿದರು.     ಒಂದೇ     ವಾರದಲ್ಲಿ     ಮದ್ರಾ ̧Àು ಫ್ರೆಂಚರ    ವಶವಾಯಿತು.    ಡ್ಯುಪ್ಲೆಕ್ಸನ    ಕೈ    ತಡೆಯುವವರು    ಯಾರೂ ಇರಲಿಲ್ಲ. ಈ     ̧Àಮಯದಲ್ಲಿ     ̧Àಂ ̈sÀವಿಸಿದ    ಘಟನೆಯೊಂದರಿಂದ     ̈sÁರತದ     ̈sÀವಿಷ್ಯದ ಇತಿಹಾ ̧Àದ      ದಿಕ್ಕೇ      ಬದ ̄Áಯಿತ್ನೆನ್ನಬಹುದು.      ಕರ್ಣಾಟಕದ      ನೂತನ ನವಾಬ ಅನ್ವರುದ್ದೀನ್       ತನ್ನ       ನಾಡಿನಲ್ಲಿ       ನಡೆಯುತ್ತಿದ್ದ       ಈ        ̧À್ಪರ್ಧೆಯನ್ನು ವೀಕ್ಷಿ ̧Àುತ್ತಿದ್ದ.      ಮೊದಮೊದಲು,      ಇಂಗ್ಲಿಷರ      ಕೈ      ಮೇ ̄Áಗಿದ್ದಾಗ, ತನ್ನ ಹಡುಗುಗಳಿಗೆ      ರಕ್ಷಣೆ      ನೀಡ ̈Éೀಕೆಂದು      ಡ್ಯುಪ್ಲೆಕ್ಸಿನಿಂದ      ನವಾಬನಿಗೂ ಪ್ರಾರ್ಥನೆ         ಹೋಗಿತ್ತು.         ನವಾಬ         ನಿರ್ವೀರ್ಯನೆಂಬುದು         ಗೊತ್ತಿದ್ದರೂ ಹೆ ̧Àರಿಗಾದರೂ ಆತ ಆ ಪ್ರದೇಶದ ಒಡೆಯನಾಗಿದ್ದದ್ದರಿಂದ ಡ್ಯುಪ್ಲೆಕ್ಸ್ ಈ ಕ್ರಮ 
ಕೈಕೊಂಡಿದ್ದ.             ಆದರೆ             ನವಾಬನ             ಅಧಿಕಾರವನ್ನು             ಇಂಗ್ಲಿಷರು ಪುರ ̧À್ಕರಿ ̧Àಲಿಲ್ಲವಾದ್ದರಿಂದ   ಅವನ   ಪ್ರತಿ ̈sÀಟನೆಗಳನ್ನು   ಅವರು   ಅಲಕ್ಷಿಸಿದ್ದರು. ಫ್ರೆಂಚರು   ಮದ್ರಾ ̧Àನ್ನು   ಹಿಡಿದುಕೊಂಡಾಗ   ಇಂಗ್ಲಿಷರು   ನವಾಬನ   ರಕ್ಷಣೆ  ̈Éೀಡಿದರು.   ಅನ್ವರುದ್ದೀನನಿಗೆ   ಒಮ್ಮಿಂದೊಮ್ಮೆಗೇ   ತನ್ನ    ̧Á್ಥನಮಹತ್ತ್ವದ ಅರಿವು  ಬಂದಿತ್ತು.  ಮದ್ರಾಸಿನ  ಆಕ್ರಮಣವನ್ನು  ತೆರವು  ಮಾಡ ̈Éೀಕೆಂದು  ಅವನು ಡ್ಯುಪ್ಲೆಕ್ಸನಿಗೆ ಕೋರಿಕೆ ಕಳಿಸಿದ. ಹಿಂದೆ ಇಂಗ್ಲಿಷರು ಮಾಡಿದಂತೆ ಆಗ ಫ್ರೆಂಚರು ಅನ್ವರುದ್ದೀನನ  ಮಾತನ್ನು  ಕಡೆಗಣಿಸಿದರು.  ಫ್ರೆಂಚರ  ಹಡಗುಗಳನ್ನು ಇಂಗ್ಲಿಷರು     ಹಿಡಿದು     ಕೊಂಡಿದ್ದಾಗ     ಅವನ್ನು     ಬಿಡಿ ̧Àಲು     ನವಾಬನಲ್ಲಿ     ನೌಕಾ ̧Éೀನೆ ಇದ್ದಿರಲಿಲ್ಲವಾದರೂ  ಡ್ಯುಪ್ಲೆಕ್ಸ್  ಮದ್ರಾ ̧Àನ್ನು  ಹಿಡಿದುಕೊಂಡಾಗ  ಅದನ್ನು  ಬಿಡಿ ̧Àಲು  ̈sÀೂ ̧Éೀನೆ    ಕಳಿ ̧Àುವುದು    ಅನ್ವರುದ್ದೀನನಿಗೆ     ̧Áಧ್ಯವಿತ್ತು.    ಡ್ಯುಪ್ಲೆಕ್ಸನಿಗೆ ಇದು         ಅರ್ಥವಾಯಿತು.         ಅನ್ವರುದ್ದೀನನಿಗೆ         ಒಪ್ಪಿ ̧Àುವ         ಉದ್ದೇಶದಿಂದ ̄Éೀ ಮದ್ರಾ ̧Àನ್ನು  ತಾನು  ಆಕ್ರಮಿಸಿ  ಕೊಂಡುದಾಗಿ  ನವಾಬನಿಗೆ  ಹೇಳಿದ.  ಆದರೆ  ನವಾಬ ಇದನ್ನು   ನಂಬಲಿಲ್ಲ.   ತನ್ನ   ಮಾತಿನಂತೆ   ಫ್ರೆಂಚರು   ನಡೆದುಕೊಳ್ಳದ್ದರಿಂದ ಮದ್ರಾಸಿಗೆ   ಮುತ್ತಿಗೆ   ಹಾಕಿದ್ದ   ಫ್ರೆಂಚರೊಂದಿಗೆ   ಯುದ್ಧ   ಮಾಡಲು    ̧Éೈನ್ಯ ಕಳಿಸಿದ. ಫ್ರೆಂಚರ     ̧Éೈನ್ಯ    ಚಿಕ್ಕದಾದರೂ    ಅಚ್ಚುಕಟ್ಟಾಗಿತ್ತು.    ಅದು    ಮಾಡಿದ ಪ್ರತಿದಾಳಿಯ        ಮುಂದೆ        ನವಾಬನ         ̧Éೈನ್ಯ        ಚೆ ̄Á್ಲಪಿಲ್ಲಿಯಾಯಿತು.        ಅದು  ̧Éೀಂಟ್‍ಥೊಮೆಗೆ  ಹಿಮ್ಮೆಟ್ಟಿ,  ಬಲ  ಕೂಡಿಸಿಕೊಂಡು  ಮತ್ತೆ  ಬಂದು  ಎರಗಿತಾದರೂ  ಆ ವೇಳೆಗೆ   ಫ್ರೆಂಚರು    ̧Éೀನಾಬಲ   ಹೆಚ್ಚಿದ್ದುದರಿಂದ   ನವಾಬನ    ̧Éೈನ್ಯಕ್ಕೆ    ̧Éೂೀಲು  ̧Àಂ ̈sÀವಿಸಿತು. ಫ್ರೆಂಚರಿಗೆ             ಗೆಲುವಾಗಿ             ಅವರ             ಗೌರವ             ಪ್ರತಿμÉ್ಠಗಳು ಅಧಿಕಗೊಂಡಿದ್ದರೂ  ಅವರವರ ̄É್ಲೀ  ಛಿದ್ರಗಳು  ತ ̄Éದೋರಿದುವು.   ̧Áಕಷ್ಟು ಹಣ ಪಡೆದು ಮದ್ರಾ ̧Àನ್ನು ಬಿಟ್ಟುಕೊಡಲು  ̄Á ಬೂರ್ದಾನೆ ವಾಗ್ದಾನ ಮಾಡಿದ್ದ. ಆದರೆ ಡ್ಯುಪ್ಲೆಕ್ಸನಿಗೆ ಈ ನೀತಿ ಒಪ್ಪಿಗೆಯಾಗಲಿಲ್ಲ. ಇವರಿಬ್ಬರ ಜಗಳ ದೀರ್ಘಕಾಲ ನಡೆಯಿತು. ಕೊನೆಗೆ   ̄Á  ಬೂರ್ದಾನೆಯ  ಕ್ರಮಕ್ಕೆ  ಡ್ಯುಪ್ಲೆಕ್ಸ್  ಒಪ್ಪುವುದರಲ್ಲಿದ್ದ.  ಆದರೆ ಅಷ್ಟರಲ್ಲಿ    ಮತ್ತು    ಅನಿರೀಕ್ಷಿತ    ಘಟನೆಯೊಂದು     ̧Àಂ ̈sÀವಿಸಿತು.     ̧Àಮುದ್ರದಲ್ಲಿ ಭೀಕರ  ಗಾಳಿಯೆದ್ದು  ಫ್ರೆಂಚ್  ನೌಕೆಗಳಿಗೆ  ನಷ್ಟವುಂಟಾಯಿತು.  ಇದರಿಂದ   ̄Á ಬೂರ್ದಾನೆ  ತನ್ನ  ಹಡಗುಗಳೊಂದಿಗೆ  ನಿರ್ಗಮಿಸಿದ.  ಆತ  ಮಾಡಿಕೊಂಡಿದ್ದ  ಕೌಲನ್ನು ಡುಪ್ಲೆಕ್ಸ್ ಕಡೆಗಣಿಸಿ ಮದ್ರ ̧Àನ್ನು ಕೊಳ್ಳೆ ಹೊಡೆದ.  ̄Á     ಬೂರ್ದಾನೆಯ     ನಿರ್ಗಮನದಿಂದ      ̧Àಮುದ್ರದ     ಮೇ ̄É     ಇಂಗ್ಲಿಷರು ಪ್ರಬಲರಾದರು.   ಹದಿನೆಂಟು   ತಿಂಗಳ   ಕಾಲ   ಮುತ್ತಿಗೆ   ಹಾಕಿಯೂ    ̧Éೀಂಟ್   ಡೇವಿಡ್ ಕೋಟೆಯನ್ನು        ಡ್ಯುಪ್ಲೆಕ್ಸ್        ವಶಪಡಿಸಿಕೊಳ್ಳ ̄Áಗಲಿಲ್ಲ.        ರೀರ್        ಆಡ್ಮಿರ ̄ï  ̈Á ̧É್ಕೂಯೆನನ   ನೇತೃತ್ವದಲ್ಲಿ   ಇಂಗ್ಲೆಂಡಿನಿಂದ   ದೊಡ್ಡ   ದಳವೊಂದು   ಬಂತು. ಇಂಗ್ಲಿಷರು      ಪುದುಚೇರಿಯ      ಮೆ ̄É      ನೆಲಜಲಗಳೆರಡರಿಂದಲೂ      ಮುತ್ತಿಗೆ ಹಾಕಿದರು.  ಆದರೆ  ಅವರ  ಪ್ರಯತ್ನಕ್ಕೆ  ಯಶ ̧À್ಸು  ದೊರಕಲಿಲ್ಲ.  ಮತ್ತೆ  ಅವರ ಮೇ ̄É     ಆಕ್ರಮಣ     ನಡೆ ̧À ̈Éೀಕೆಂದು     ಇಂಗ್ಲಿಷರು      ̧Àನ್ನಾಹ     ನಡೆ ̧Àುತ್ತಿದ್ದ  ̧Àಮಯಕ್ಕೆ   ̧Àರಿಯಾಗಿ  ಯೂರೋಪಿನಲ್ಲಿ  ಯುದ್ಧ  ನಿಂತು  ಎಕ್ಸ್   ̄Á  μÁಪೆ ̄ï  ಕೌಲು ಏರ್ಪಟ್ಟಿತು  (1748).  ಆ  ಕೌಲಿನ  ಷರತ್ತಿನಂತ  ಮದ್ರಾ ̧Àನ್ನು  ಇಂಗ್ಲಿಷರಿಗೆ  ಹಿಂದಕ್ಕೆ 
ಹೈದರ್ ಆಲಿಯೊಂದಿಗೆ  ̧Àಖ್ಯ  ̈Éಳೆಸಿದ. ಹೈದರನ  ̧Éೀನೆ ಪುದುಚೇರಿಗೆ ಬಂತಾದರೂ ಫ್ರೆಂಚರೊಂದಿಗೆ     ಕೂಡಿ     ಕಾರ್ಯಾಚರಣೆ     ನಡೆ ̧Àುವುದು     ಹೇಗೆಂಬ     ಬಗ್ಗೆ  ̧À್ಪಷ್ಟವಾದ      ಕಲ್ಪನೆ      ಇಲ್ಲದ್ದರಿಂದ      ಅದು      ಮರಳಿತು.      ಫ್ರೆಂಚರಿಗೆ      ಹಣದ ಮುಗ್ಗಟ್ಟು  ̈Éೀರೆ  ̧Àಂ ̈sÀವಿಸಿತು. ಕೊನೆಗೂ ಫ್ರೆಂಚರು ನಿರಾಶರಾದರು. 1761ರ ಜನವರಿ  16ರಂದು  ಪುದುಚೇರಿ   ̈Éೀಷರತ್  ಶರಣಾಗತವಾಯಿತು.  ವಿಜಯಿ  ಇಂಗ್ಲಿಷರು ನಿರ್ದಯೆಯಿಂದ                     ಪುದುಚೇರಿಯ                     ಕೋಟೆಕೊತ್ತಲಗಳನ್ನೂ ಮನೆಗಳನ್ನೂ  ನೆಲ ̧Àಮ  ಮಾಡಿದರು.  ಜಿಂಜೀ  ಮತ್ತು  ಮಾಹೆಗಳೂ  ಇಂಗ್ಲಿಷರ ವಶವಾದುವು.           ̈sÁರತದಲ್ಲಿ          ಫ್ರೆಂಚರು          ತಮ್ಮ          ನೆ ̄Éಗಳನ್ನೆಲ್ಲ ಕಳೆದುಕೊಂಡರು.     ̄Áಲಿಯನ್ನು    ಇಂಗ್ಲೆಂಡಿನಲ್ಲಿ    ಎರಡು    ವರ್ಷಗಳ    ಕಾಲ ಬಂದಿಯನ್ನಾಗಿ   ಇಡ ̄Áಗಿತ್ತು.   1763ರಲ್ಲಿ   ಅವನನ್ನು   ವಿಮೋಚನೆಗೊಳಿಸಿ   ಫ್ರಾನ್ಸಿಗೆ ಕಳುಹಿ ̧À ̄Áಯಿತು.  ಆದರೆ  ಫ್ರೆಂಚ್   ̧Àರ್ಕಾರ  ಅವನನ್ನು  ಬಂಧಿಸಿ  ಎರಡು  ವರ್ಷಕಾಲ ಇಟ್ಟಿದ್ದು ಕೊನೆಗೆ ಅವನಿಗೆ ಮರಣ ದಂಡನೆ ವಿಧಿಸಿತು.               ̄Áಲಿ          ಬುದ್ಧಿವಂತನಾಗಿದ್ದರೂ          ತನ್ನ          ಕೆಲವು          ಅವಗುಣಗಳಿಂದಾಗಿ ಪರಿಸ್ಥಿತಿಯನ್ನು           ಹದಗೆಡಿಸಿದ           ನಿಜ,           ಆದರೆ           ಇಂಗ್ಲಿಷರಿಗೆ           ಅನೇಕ ಅನುಕೂಲಗಳಿದ್ದುದರಿಂದ     ಎಂಥ     ನಾಯಕತ್ವದ     ಅಡಿಯಲ್ಲೂ     ಫ್ರೆಂಚರು ಅಂತಿಮವಾಗಿ    ವಿಜಯ     ̧Áಧಿ ̧Àುವ     ̧Àಂ ̈sÀವವೇ    ಇರಲಿಲ್ಲವೆಂಬುದು    ಇತಿಹಾ ̧Àಕಾರರ ಅಭಿಪ್ರಾಯ.                                                                                                      *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ